ಶ್ರೀ ವಿಜಯದಾಸಾ ವಿರಚಿತ ರಾಗ ಕಾಂಬೋಧಿ ಧ್ರುವತಾಳ ಹರಿಯೆ ಜಗದ ಧೊರೆಯೆ ನಿರುತ ಭಾಗ್ಯದ ಶಿರಿಯೆದುರಿತ ಗಜಕೆ ಹರಿಯೆ ದನುಜಾರಿಯಾಸ್ಮರಣೆಯ ಮಾಡಲರಿಯಾ ಅರಿಯದ ನರಗುರಿಯಕರೆಸಿ ಯಮ ಪರಿಪರಿಯಾ
ಶ್ರೀ ವಿಜಯದಾಸಾ ವಿರಚಿತ ಧ್ರುವತಾಳ ಪಂಚಗಂಗಿಯ ಯಾತ್ರಿ ಮಾಡುವುದು ಚನ್ನಾಗಿಕೊಂಚವಲ್ಲವು ಕಾಣೊ ತ್ರಿಜಗದೊಳೂಸಂಚಿತಾ ಪ್ರಾರಬ್ಧಾಗಾಮಿ ನಾಶವಾಗುವುದು ವಿ-ರಂಚಿ ಜನಕ ರಂಗ ಒಲಿವ ಬಂದುಮುಂಚು ಮುಂಚಾಗಿ ಜ್ಞಾನಪೆಚ್ಚುವದೂ ಪ್ರಾಪಂಚದೊಳಗಿದ್ದರು
ಶ್ರೀ ಪುರಂದರದಾಸಾರ್ಯ ವಿರಚಿತ ರಾಗ : ಅಭೇರಿ ಧೃವತಾಳ ಹನುಮಂತನ ಬಲಗೊಂಡರೆ ಹರಿಪಾದಸೇವೆಯು ದೊರಕೊಂಬೋದೊಹನುಮಂತನ ಬಲಗೊಂಡರೆ ನವ ವಿಧ ಭಕುತಿಯು ದೊರಕೊಂಬುದೊಹನುಮಂತನ ಬಲಗೊಂಡರೆ ತಾರತಮ್ಯಪಂಚಭೇದ ಜ್ಞಾನ ದೊರಕೊಂಬುದೊಹನುಮಂತನ ಬಲಗೊಂಡರೆ ದಯದಿಂದ ಪುರಂದರವಿಠ್ಠಲನೇ
ಶ್ರೀ ವಿಜಯದಾಸಾರ್ಯ ವಿರಚಿತ ರಾಗ ರಂಜನಿ ಧ್ರುವತಾಳ ಜಯ ಜಯ ಜಯ ಜಯತು ಜಯದೇವಿ ಸಂಭವನೆಜಯ ಜಯ ಜಯ ಧನಂಜಯನ ನಿಜಬಾಂಧವನೆಜಯ ಧನಂಜಯನ ರಥಾಗ್ರದಲಿ ನಿಂದವನೆಜಯ ಜಯ
ಶ್ರೀ ವಿಜಯದಾಸಾ ವಿರಚಿತ ರಾಗ ಹಂಸಧ್ವನಿ ಧ್ರುವತಾಳ ತೀರ್ಥಾಭಿಮಾನಿಗಳಿರೇ ವಂದಿಸುವೆನು ನಿಮಗೆಸ್ವಾರ್ಥಕ ಮತಿಬಿಡಿಸಿ ನಿತ್ಯ ಪಾರ-ಮಾರ್ಥಿಕ ಜ್ಞಾನವ ಕೊಟ್ಟು ಕರುಣದಿಂದಸಾರ್ಥಕ ಮಾಡಿಸುವುದು ಸಕಲ ಪುಣ್ಯತೀರ್ಥಕ್ಷೇತ್ರ ಮೂರ್ತಿಯಲ್ಲಿದ್ದ ಭಗವಂತಸಾರ್ಥಿಯಾಗಲಿ ಎನಗೆ ದಿನ
ಶ್ರೀ ವಿಜಯದಾಸಾ ವಿರಚಿತ ರಾಗ ಶಂಕರಾಭರಣ ಧ್ರುವತಾಳ ರುದ್ರಾಂತರ್ಯಾಮಿ ನಾರಸಿಂಹ ಮಹಾಸಿಂಹರೌದ್ರಾವತಾರ ತರಣಿಕೋಟಿ ಭಾಸಭದ್ರದಾಯಕ ಭಕ್ತರಾಧೀನ ಅನುದಿನ ಉದ್ರೇಕಮತಿ ಕೊಡುವ ಉದಧಿಶಯನಕ್ಷುದ್ರ ದಾನವ ತತಿಯ ಧರಣಿಗೆ ಕೆಡಹಿಸುನಿದ್ರರಮಾಡುವ ಧೀರಶಾಲಿಹೃದ್ರೋಗ ಮೂಲಕಿತ್ತಿ
ಶ್ರೀ ವಿಜಯದಾಸಾರ್ಯ ವಿರಚಿತ ರಾಗ ನಾಟಿಕುರಂಜಿ ಧ್ರುವತಾಳ ಜಗವೆಲ್ಲಾ ವ್ಯಾಪಿಸಿದ ಬಲು ಅತೀಂದ್ರಿಯ ಪಾದಪಗೆಗಳ ಮಸ್ತಕಾದ್ರಿಗೆ ವಜ್ರಪ್ರಹರ ಪಾದಝಗಝಗಿಸುವ ಪರಮ ಮಂಗಳ ಖಣಿಯ ಪಾದನಿಗಮಾವಳಿಗೆ ಇದು ನಿಲುಕದ
ಶ್ರೀ ವಿಜಯದಾಸಾರ್ಯ ವಿರಚಿತ ರಾಗ ಸಿಂಹೇಂದ್ರಮಧ್ಯಮ ಧ್ರುವತಾಳ ವಲಯಾಕಾರಾದ್ರಿ ಸುತ್ತ ಒಪ್ಪುತಿರಲು ಎತ್ತತಿಳಿದರೆ ಸ್ವರ್ನ ವರ್ನಮಯವಾಗಿದೆಪೊಳೆವ ಚತುರ ಬೀದಿ ಜ್ಞಾನಾ ಭಕುತಿ ವೈರಾಗ್ಯಸಲೆ ಧರ್ಮ ಪೆಸರಿನಲ್ಲಿ ಕರೆಸುತಿವಕೊಥಳಥಳಿಸುವ
ಶ್ರೀ ವಿಜಯದಾಸಾ ವಿರಚಿತ ರಾಗ ತೋಡಿ ಧ್ರುವತಾಳ ಮಿರಗುವ ಉರಗಗಿರಿಯ ಶಿಖರವನು ಕಂಡೆ ನಾಪರಮ ಧನ್ಯನಾದೆ ಗುರುಗಳ ಕರುಣದಿಂದಧರಣಿಯೊಳಗಿದಕೆಲ್ಲಿ ಸರಿಗಾಣೆ ನಾನಾ ಬಗೆಅರಿಸಿದರು ಸರ್ವಶ್ರುತಿಗಳಲ್ಲಿ ತಿಳಿದೂಅರರೆ ಮತ್ತಾವನೋ
ಶ್ರೀ ವಿಜಯದಾಸಾ ವಿರಚಿತ ರಾಗ ಸಿಂಧುಭೈರವಿ ಧ್ರುವತಾಳ ವೆಂಕಟೇಶನ ಯಾತ್ರಿ ಎಂಥಾದೊ ವರ್ಣಿಸಲೊಮಂಕು ಜನರಿಗೆ ದೊರಿಯಾದಿದುಪಂಕಜೋದ್ಭವ ಮೃಗಾಂಕಧಾರಾದಿಗಳುಕಿಂಕರರಾಗಿ ಕೊಂಡಾಡುವರುಡೊಂಕ ಮಾನವ ಗದೆ ಭುಜದಲ್ಲಿ ತಪುತ ಮು –ದ್ರಾಂಕಿತ