Author: spurana

Mangalashtaka

Mangalaashtakam Verse 3:

विश्वामित्रपराशरौर्वभृगवॊऽगस्त्यः पुलस्त्यः क्रतुः श्रीमानत्रिमरीच्युचथ्यपुलहाः शक्तिर्वसिष्ठॊऽंगिराः मान्डव्यॊ जमदग्निगौतमभरद्वाजादयस्तापसाः श्रीमद् विष्णुपदांबुजैकशरणाः कुर्वन्तु नॊ मन्गलम् ॥ ३ ॥ ವಿಶ್ವಾಮಿತ್ರಪರಾಶರೌರ್ವಭೃಗವೋಽಗಸ್ತ್ಯಃ ಪುಲಸ್ತ್ಯಃ ಕ್ರತುಃ ಶ್ರೀಮಾನತ್ರಿಮರೀಚ್ಯುಚಥ್ಯಪುಲಹಾಃ ಶಕ್ತಿರ್ವಸಿಷ್ಠೋಽಂಗಿರಾಃ ಮಾನ್ಡವ್ಯೋ ಜಮದಗ್ನಿಗೌತಮಭರದ್ವಾಜಾದಯಸ್ತಾಪಸಾಃ ಶ್ರೀಮದ್ ವಿಷ್ಣುಪದಾಂಬುಜೈಕಶರಣಾಃ ಕುರ್ವನ್ತು ನೋ ಮನ್ಗಲಮ್ || ೩ || vishvaamitraparaasharourvabhRugavO&gastyaH pulastyaH kratuH shrImaanatrimarIchyuchathyapulahaaH shaktirvasiShThO&MgiraaH maanDavyO jamadagnigoutamabharadwaajaadayastaapasaaH shrImad viShNupadaaMbujaikasharaNaaH kurvantu nO mangalam ||

Mangalashtaka

Mangalaashtakam Verse 2:

Verse 2: ब्रह्म वायुगिरीशशॆषगरुडा दॆवॆन्द्रकामौ गुरुः चन्द्रार्कौ वरुणानलौ मनुयमौ वित्तॆशविघ्नॆश्वरौ नासत्यौ निरृतिर्मरुद्गणयुताः पर्जन्यमित्रादयः सस्त्रीकाः सुरपुंगवाः प्रतिदिनं कुर्वंतु नॊ मन्गलम् ॥ २ ॥ ಬ್ರಹ್ಮ ವಾಯುಗಿರೀಶಶೇಷಗರುಡಾ ದೇವೇನ್ದ್ರಕಾಮೌ ಗುರುಃ ಚನ್ದ್ರಾರ್ಕೌ ವರುಣಾನಲೌ ಮನುಯಮೌ ವಿತ್ತೇಶವಿಘ್ನೇಶ್ವರೌ ನಾಸತ್ಯೌ ನಿರೃತಿರ್ಮರುದ್ಗಣಯುತಾಃ ಪರ್ಜನ್ಯಮಿತ್ರಾದಯಃ ಸಸ್ತ್ರೀಕಾಃ ಸುರಪುಂಗವಾಃ ಪ್ರತಿದಿನಂ ಕುರ್ವಂತು ನೋ ಮನ್ಗಲಮ್ || ೨ || brahma vaayugirIshashEShagaruDaa dEvEndrakaamou guruH chandraarkou varuNaanalou manuyamou vittEshavighnEshvarou naasatyou nirRutirmarudgaNayutaaH

Suladhi

ದಾರಿದ್ರ್ಯಹರಣ ಪ್ರಾರ್ಥನಾ ಸುಳಾದಿ

ಶ್ರೀ ಗೋಪಾಲದಾಸಾ ವಿರಚಿತ ರಾಗ ಭೈರವಿ ಧ್ರುವತಾಳ ನಿನ್ನ ಸತಿಯಳಾದ ಸಿರಿಯ ಪದವಿಯ ನೋಡುನಿನ್ನ ಮಗನು ಆದ ಅಜನ ಪದವಿಯ ನೋಡುನಿನ್ನ ಮೊಮ್ಮಗನಾದ ಹರನ ಪದವಿಯ ನೋಡುನಿನ್ನ

Suladhi

ಶ್ರೀ ಶೇಷದೇವರ ಸುಳಾದಿ

ಶ್ರೀ ಅಭಿನವಪ್ರಾಣೇಶವಿಠಲ ದಾಸಾ ವಿರಚಿತ ರಾಗ ಕಲ್ಯಾಣಿ ಧ್ರುವತಾಳ ವಾರಿಜ ಭವಬೊಮ್ಮ ಕಶ್ಯಪ ಕದ್ರು ಪುತ್ರವಾರಿಣಿ ಕಳತ್ರ ಚಟುಲಗಾತ್ರವಾರಿಜನಾಭನ ಹಾಸುಗೆಯಾಗಿಯ –ಪಾರ ಸೇವೆಗರೆವ ಶೇಷದೇವಧಾರುಣಿ ಪೊತ್ತು ಸರ್ವ

Suladhi

ಹರಿಸ್ವತಂತ್ರ ಸುಳಾದಿ

ಶ್ರೀ ಗೋಪಾಲದಾಸಾ ವಿರಚಿತ ( ಅನೇಕ ಜಡಚೇತನರ ನಾನಾ ಬಗೆ ವ್ಯಾಪಾರ ಹರಿಯಾಧೀನ ಚಿಂತನೆ , ಅಹಂಕರ್ತೃತ್ವಾಭಿಮಾನ ಬಂಧಕವು. ಬಂಧನಿವೃತ್ತಿಗೆ ಸೂತ್ರಧಾರನ ವ್ಯಾಪಾರ ತಿಳಿ. ) ರಾಗ

Suladhi

ಹರಿಹರಭೇದ ವಿವರ ಸುಳಾದಿ

ಶ್ರೀ ವಿಜಯದಾಸಾ ವಿರಚಿತ ರಾಗ ಭೌಳಿ ಧ್ರುವತಾಳ ಹರಿಹರರಿಬ್ಬರು ಒಂದೇ ರೂಪವ ಧರಿಸಿದುರುಳ ಗುಹಾಸುರನ ಕೊಂದರೆಂದೂಮರಳು ಮಾನವರು ತಿಳಿಯಾದೆ ನುಡಿವರುಹರಿಹರರಿಬ್ಬರು ಒಂದಾಹರೆಹರಿಹರರೀರ್ವರು ಏಕವಾದರೆ ಅಂದುಹರನು ಮೈಮರದು ನಿಂದನ್ಯಾತಕೆಧಾರುಣಿಯೊಳಗೆ

Suladhi

ಶ್ರೀಲಕ್ಷ್ಮೀಸ್ತೋತ್ರ ಸುಳಾದಿ

ಶ್ರೀ ಗೋಪಾಲದಾಸಾ ವಿರಚಿತ ( ಶ್ರೀಮಹಾಲಕ್ಷ್ಮೀದೇವಿಯ ಪರಾಧೀನಾವ್ಯಾಪ್ತ ಸೃಷ್ಟಿ ) ರಾಗ ಆರಭಿ ಧ್ರುವತಾಳ ಇಂದಿರಾದೇವಿ ಮಾತೇ ತಂದೆ ವಿಠ್ಠಲನರ –ವಿಂದ ಚರಣಕ್ಕಿನ್ನು ಅಂದಿಗಿ ಗೆಜ್ಜೆ ಆದಹೊಂದಿಕೆಯಾದ